ವಿನಂತಿ

ಎದೆಯ ಮುಗಿಲನು ಬರಿದು ಮಾಡಿ
ಕರಗೋ ಚಂದಿರ ಬೇಡ ಗೆಳತಿ
ಸುಧೆಯ ತಿನಿಸನು ಕರೆದು ನೀಡಿ
ಮಿರುಗೊ ಮನಸಿನ ಮಧುರ ಪ್ರೀತಿ
ಬೇಕು ಸನಿಹವೇ ಸುಂದರ..
ಏಕೆ ವಿರಹದ ಅಂತರ..?

–ಸಚಿನ್ ಕುಮಾರ ಬಿ.ಹಿರೇಮಠ

Respond to this post

You must be logged in to post a comment.